Latest posts

Awareness about POSH for BEL CLD trainee

27 ಡಿಸೆಂಬರ್ 2025ರಂದು BEL ಸಂಸ್ಥೆಯ CLD (ಸೆಂಟರ್ ಫಾರ್ ಲರ್ನಿಂಗ್ ಆಂಡ್ ಡೆವಲಪ್ಮೆಂಟ್) ನಲ್ಲಿ ತರಬೇತಿ ಪಡೆಯುತ್ತಿರುವವರಿಗಾಗಿ ಜನದನಿಯಿಂದ ಪಾಶ್ ಕುರಿತು ಜಾಗೃತಿ ಕಾರ್ಯಕ್ರಮವನ್ನು ಜಯಲಕ್ಷ್ಮಿ ಪಾಟೀಲ್ ನಡೆಸಿಕೊಟ್ಟರು.

Session for BEL PU College, Bengaluru students

29 ನವೆಂಬರ್ 2025ರಂದು ಬಿ ಇ ಎಲ್ ಸಂಸ್ಥೆಯ ಪಿ ಯು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಜನದನಿ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು. ಜಯಲಕ್ಷ್ಮಿ ಪಾಟೀಲ್ ಮತ್ತು ರೂಪ ಸತೀಶ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಗೀತಾ ಶಿಂಧೆ ಮತ್ತು ಕೋಆರ್ಡಿನೆಟರ್ ಟಿ ಶಿರೀಶಾ ಅವರು ಉಪಸ್ಥಿತರಿದ್ದು ಸಹಕರಿಸಿದರು. ಇನ್ನೂರೈವತ್ತು ಜನ ವಿದ್ಯಾರ್ಥಿಗಳು...

ಇಂದು ಜನದನಿಗೆ ಹತ್ತು ವರ್ಷ!

ಜನದನಿ ಹತ್ತು ವರ್ಷ ಪೂರೈಸಿದ ಈ ಸಾರ್ಥಕ ದಿನದಂದು, ನಮ್ಮ ಜನದನಿಯ ಸದಸ್ಯರಾದ ಶ್ರೀಮತಿ. ರೂಪ ಸತೀಶ್ ಅವರಿಗೆ, ಅವರು ಜನದನಿಗಾಗಿ ಹಾಗೂ ಅನೇಕ ಅನಾಥಲಯದ ಮಕ್ಕಳಿಗಾಗಿ, ಕನ್ನಡದ ಕೆಲಸಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ನಿಸ್ವಾರ್ಥ ಸೇವೆಯನ್ನು ಗಮನಿಸಿ, ಜನದನಿ ಸಂಸ್ಥೆಯು ಜೀವನ್ಮುಖಿ ಎಂಬ ಬಿರುದನ್ನು ನೀಡುವ ಮೂಲಕ ಅಭಿನಂದಿಸುತ್ತಿದೆ.

Session for Brooklyn National Public School, RPC Layout,Bengaluru.

4ನೇ ತರಗತಿಯಿಂದ 7ನೇ ತರಗತಿವರೆಗಿನ ಮಕ್ಕಳ ಪಾಲಕರಿಗಾಗಿ ಜನದನಿಯಿಂದ ಜಾಗೃತಿ ಕಾರ್ಯಕ್ರಮ. ಜಯಲಕ್ಷ್ಮಿ ಪಾಟೀಲ್ ಮತ್ತು ವಿದ್ಯಾಶಂಕರ್ ಹರಪನಹಳ್ಳಿ ಕಾರ್ಯಕ್ರಮವನ್ನು ನಡೆಸಿದರು. ಬ್ರೂಕ್ಲ್ಯಾನ್ ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರು ಮತ್ತು ಅಧ್ಯಾಪಕವೃಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. At Brooklyn National Public School, RPC Layout,Bengaluru an awareness session was conducted for parents...

ಆನ್ಲೈನ್ ಚಿತ್ರಕಲೆ ಮತ್ತು ಪ್ರಬಂಧಗಳ ಸ್ಪರ್ಧೆಗಳ ತೀರ್ಪುಗಾರರ ಟಿಪ್ಪಣಿಗಳು

ಜನದನಿಯು ಪ್ರೌಢಶಾಲಾ ಮಕ್ಕಳಿಗಾಗಿ ರಾಜ್ಯ ಮಟ್ಟದ ಚಿತ್ರಕಲೆ ಮತ್ತು ಪ್ರಬಂಧಗಳ ಆನ್ಲೈನ್ ಸ್ಪರ್ಧೆಗಳನ್ನು ದಿನಾಂಕ ೧೭ ಡೆಸೆಂಬರ್ ೨೦೨೨ರಂದು ನಡೆಸಿತ್ತು.   ಖ್ಯಾತ ವ್ಯಂಗ್ಯಚಿತ್ರ ಕಲಾವಿದರಾದ ಶ್ರೀ. ರಘುಪತಿ ಶೃಂಗೇರಿ ಅವರು ಚಿತ್ರಕಲೆಗೂ, ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜನದನಿಯ ಸದಸ್ಯರಾದ ಶ್ರೀಮತಿ. ರೂಪ ಸತೀಶ್, ಜಯಶ್ರೀ ಮಾಚಿಗಣಿ ಮತ್ತು ವಿದ್ಯಾಶಂಕರ್ ಹರಪನಹಳ್ಳಿ ಅವರುಗಳು...

2022ರ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಗಳ ಫಲಿತಾಂಶ

ಪ್ರೌಶಶಾಲಾ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಗಳು – 2022 ರ ಫಲಿತಾಂಶ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಾ, ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಜನದನಿ ಸಂಸ್ಥೆಯು, ದಿನಾಂಕ 17 ಡಿಸೆಂಬರ್ 2022ರಂದು, ಬೆಳಿಗ್ಗೆ 10.30ರಿಂದ ಅಪರಾಹ್ನ 12.00ವರೆಗೆ ರಾಜ್ಯದ, ಸರಕಾರ ಮತ್ತು...

POSH For CLD Trainees, Bangalore

ಇಂದು (16-11-2022) ಬೆಂಗಳೂರಿನ BEL ನ CLD ಯಲ್ಲಿನ ಮತ್ತೊಂದು ಗುಂಪಿನ ಟ್ರೇನೀಗಳಿಗೆ ಜನದನಿಯ ಕಾರ್ಯಾಗಾರವಿತ್ತು. ಶ್ರೀಮತಿ. ಜಯಲಕ್ಷ್ಮಿ ಪಾಟೀಲ್ ಕಾರ್ಯಾಗಾರ ನಡೆಸಿದರು. ಜನದನಿ ಮತ್ತು bel ಗೆ ಸೇತುವೆಯಾಗಿರುವ ಶ್ರೀ ಪ್ರಾಣೇಶಾಚಾರ ಕಡ್ಲಬಾಳ್, CLD ಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಆದ ಶ್ರೀ. ಬಿ ಎನ್ ಪಾಟೀಲ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಬೆಂಗಳೂರಿನ BEL ನ CLD ಯಲ್ಲಿನ ಟ್ರೇನೀಗಳಿಗೆ ಜನದನಿಯ POSH ಕಾರ್ಯಾಗಾರ

ನಿನ್ನೆ 09-11-2022, ಬೆಂಗಳೂರಿನ BEL ನ CLD ಯಲ್ಲಿನ ಟ್ರೇನೀಗಳಿಗೆ ಜನದನಿಯ ಕಾರ್ಯಾಗಾರವಿತ್ತು.ಶ್ರೀಮತಿ. ಜಯಲಕ್ಷ್ಮಿ ಪಾಟೀಲ್ ಕಾರ್ಯಾಗಾರ ನಡೆಸಿದರು. ಜನದನಿ ಮತ್ತು bel ಗೆ ಸೇತುವೆಯಾಗಿರುವ ಶ್ರೀ ಪ್ರಾಣೇಶಾಚಾರ ಕಡ್ಲಬಾಳ್, CLD ಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಆದ ಶ್ರೀ. ಬಿ ಎನ್ ಪಾಟೀಲ್ ಮತ್ತು ಸಿಬ್ಬಂಧಿ ಉಪಸ್ಥಿತರಿದ್ದರು.

BEL ಶಿಕ್ಷಣ ಸಂಸ್ಥೆಯ 1ನೇ ವರ್ಷದ ಪಿಯೂ ವಿದ್ಯಾರ್ಥಿಗಳಿಗಾಗಿ ಲೈಂಗಿಕ ಶೋಷಣೆ ಕುರಿತ ಜಾಗೃತಿ ಕಾರ್ಯಾಗಾರ

ಮೊನ್ನೆ ಅಂದರೆ 17 Sept 2022, ಶನಿವಾರ ಬೆಳಿಗ್ಗೆ 9.00ರಿಂದ 12.00ರವರೆಗೆ ಬೆಂಗಳೂರಿನ BEL ಶಿಕ್ಷಣ ಸಂಸ್ಥೆಯ ಪಿಯೂ 1ನೇ ವರ್ಷದಲ್ಲಿ ಓದುತ್ತಿರುವ 385 ವಿದ್ಯಾರ್ಥಿಗಳಿಗಾಗಿ ಲೈಂಗಿಕ ಶೋಷಣೆ ಕುರಿತ ಜಾಗೃತಿ ಕಾರ್ಯಾಗಾರವನ್ನು ನಡೆಸಲಾಯಿತು. ಜನದನಿಯ ಜಯಲಕ್ಷ್ಮಿ ಪಾಟೀಲ್, ರೂಪಾ ಸತೀಶ್ ಮತ್ತು ರಾಘವ್ ಶರ್ಮಾ ಅವರುಗಳು ಕಾರ್ಯಾಗಾರವನ್ನು ನಡೆಸಿಕೊಟ್ಟರು. ಪಿಯೂ ಕಾಲೇಜಿನ ಪ್ರಾಂಶುಪಾಲರಾದ...

BEL ಶಿಕ್ಷಣ ಸಂಸ್ಥೆಯ ಪಿಯೂ 2ನೇ ವರ್ಷದ ವಿದ್ಯಾರ್ಥಿಗಳಿಗಾಗಿ ಲೈಂಗಿಕ ಶೋಷಣೆ ಕುರಿತ ಜಾಗೃತಿ ಕಾರ್ಯಾಗಾರ

ನಿನ್ನೆ (10 Sept 2022, sat) ಬೆಳಿಗ್ಗೆ 9.00ರಿಂದ 12.00ರವರೆಗೆ ಬೆಂಗಳೂರಿನ BEL ಶಿಕ್ಷಣ ಸಂಸ್ಥೆಯ ಪಿಯೂ 2ನೇ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಲೈಂಗಿಕ ಶೋಷಣೆ ಕುರಿತ ಜಾಗೃತಿ ಕಾರ್ಯಾಗಾರವನ್ನು ನಡೆಸಲಾಯಿತು. ಜನದನಿಯ ಜಯಲಕ್ಷ್ಮಿ ಪಾಟೀಲ್, ರೂಪಾ ಸತೀಶ್ ಮತ್ತು ನಿಹಾರಿಕಾ ಪಾಟೀಲ್ ಅವರುಗಳು ಕಾರ್ಯಾಗಾರವನ್ನು ನಡೆಸಿಕೊಟ್ಟರು. BEL ಶಿಕ್ಷಣ ಸಂಸ್ಥೆಯ ಮಾಜಿ ಖಜಾಂಚಿಯಾಗಿದ್ದ...

ಕಾಂಶಿರಾಮನಗರದಲ್ಲಿರುವ ‘ಪರಸ್ಪರ ಟ್ರಸ್ಟ್’ ನ ಅನಾಥ ಮಕ್ಕಳಿಗಾಗಿ

26 ಫೆಬ್ರುವರಿ 2022 ರಂದು ನಡೆದ ಜನದನಿ ಜಾಗೃತಿ ಕಾರ್ಯಕ್ರಮ ವಿದ್ಯಾರಣ್ಯಪುರದ ‘ಧಾತ್ರಿ ಮಹಿಳಾ ಸಂಘಟನೆ’ಯು ಕಾಂಶಿರಾಮನಗರದಲ್ಲಿರುವ ‘ಪರಸ್ಪರ ಟ್ರಸ್ಟ್’ ನೋಡಿಕೊಳ್ಳುತ್ತಿರುವ ಮಕ್ಕಳಿಗಾಗಿ (ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದ ಮಕ್ಕಳು ಮತ್ತು ಅನಾಥ ಮಕ್ಕಳಿವೆ ಇಲ್ಲಿ) ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಜನದನಿಯ ಶ್ರೀಮತಿ. ಜಯಲಕ್ಷ್ಮಿ ಪಾಟೀಲ್ ಮತ್ತು ಶ್ರೀಮತಿ. ರೂಪಾ ಸತೀಶ್ ಕಾರ್ಯಕ್ರಮ...

people’s opinion about Mysore gang rape – Video

ದಿನಾಂಕ 24-08-2021, ಮಂಗಳವಾರದಂದು ಸಂಜೆ 7ವರೆ ಸುಮಾರಿಗೆ ಮೈಸೂರಿನ ಚಾಮುಂಡಿ ಬೆಟ್ಟದ ಸಮೀಪದ ಲಲಿತಾದ್ರಿಪುರ ಬೆಟ್ಟಕ್ಕೆ ಸ್ನೇಹಿತನೊಂದಿಗೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಐದು ಜನ ಅತ್ಯಾಚಾರವೆಸಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಪೊಲೀಸರು ತಮಿಳುನಾಡಿನ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮತ್ತೆ ಮತ್ತೆ ಜರುಗುತ್ತಿರುವ ಅತ್ಯಾಚಾರಗಳ ಕುರಿತು ಜನರಲ್ಲಿ ಆತಂಕವಿದೆ. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳ ಕುರಿತು ಜನರಲ್ಲಿ ಜಾಗೃತಿ ಮುಡಿಸುತ್ತಿರುವ ನಮ್ಮ ಜನದನಿ ಕೆಲವರನ್ನು ಈ ಬಗ್ಗೆ ಮಾತಾಡಿಸಿತು. ಅವರ ಅಭಿಪ್ರಾಯಗಳು ಈ ವಿಡಿಯೋದಲ್ಲಿವೆ.

ಮೈಸೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ

ದಿನಾಂಕ 24-08-2021, ಮಂಗಳವಾರದಂದು ಸಂಜೆ 7ವರೆ ಸುಮಾರಿಗೆ ಮೈಸೂರಿನ ಚಾಮುಂಡಿ ಬೆಟ್ಟದ ಸಮೀಪದ ಲಲಿತಾದ್ರಿಪುರ ಬೆಟ್ಟಕ್ಕೆ ಸ್ನೇಹಿತನೊಂದಿಗೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಐದು ಜನ ಅತ್ಯಾಚಾರವೆಸಗಿದ್ದಾರೆ. https://www.thehindu.com/news/national/karnataka/gang-rapes-girl-near-chamundi-foothills-in-mysuru/article36097761.ece https://www.prajavani.net/karnataka-news/sexual-assault-case-on-student-at-mysore-creates-issue-861050.html

ಕೇವಲ 11 ನಿಮಿಷ ಮಾತ್ರ ರೇಪ್ ಆಗಿದೆ ಎಂದು ಶಿಕ್ಷೆ ಕಡಿಮೆ ಮಾಡಿ ತೀರ್ಪು ನೀಡಿದ ನ್ಯಾಯಾಧೀಶ!

https://mahanayaka.in/swiss-protest-against-court-ruling-reducing-rapists-sentence/ Press link for details. ವಿವರಗಳಿಗಾಗಿ ಲಿಂಕ್ ನ್ನು ಒತ್ತಿ. https://www.newsdirectory3.com/rape-is-only-11-minutes-short-swiss-indignation-at-judge-who-commuted-the-sentence-of-rapist/